ಅಕ್ರಮ-ಸಕ್ರಮ ಮಂಜೂರಾತಿಯಲ್ಲಿ ಮಾಜಿ ಶಾಸಕರಿಂದ ಭ್ರಷ್ಟಾಚಾರ ಹಾಲಿ ಶಾಸಕ ಅಶೋಕ್ ಕುಮಾರ್ ರೈ ಆರೋಪ

ಪುತ್ತೂರು

ಅಕ್ರಮ-ಸಕ್ರಮ ಮಂಜೂರಾತಿಯಲ್ಲಿ ಮಾಜಿ ಶಾಸಕರಿಂದ ಭ್ರಷ್ಟಾಚಾರ

ಹಾಲಿ ಶಾಸಕ ಅಶೋಕ್ ಕುಮಾರ್ ರೈ ಆರೋಪ

ಸಂಜೀವ ಮಠಂದೂರು ಒಂದು ಎಕರೆ ಮಂಜೂರಾತಿಗೆ ಎರಡರಿಂದ ಎರಡೂವರೆ ಲಕ್ಷ ರೂಪಾಯಿ ಪಡೆದಿದ್ದಾರೆ

ಅವರಿಗೆ ಮರ್ಯಾದಿ ಇದ್ದರೆ ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಬಂದು ಪ್ರಾರ್ಥನೆ ಮಾಡಬೇಕು

ನಾನು ಅಕ್ರಮ-ಸಕ್ರಮದಲ್ಲಿ ಹಣ ಮುಟ್ಟಿಲ್ಲ ಎಂದು

ನನ್ನಲ್ಲಿ 47 ಜನ ಇದ್ದಾರೆ ದುಡ್ಡುಕೊಟ್ಟವರು

ನಾನು ಆಗ ಬಿಜೆಪಿಯಲ್ಲೇ ಇದ್ದರು

ಓರ್ವ ಮಹಿಳೆ ಹಸು ಮಾಡಿ ಇವರಿಗೆ 70 ಸಾವಿರ ಕೊಟ್ಟಿದ್ದಾರೆ

ಈವರೆಗೂ ಮಾಡಿ ಕೊಡಲಿಲ್ಲ

ಸುಮಾರು 150 ಕಡತಗಳಿಗೆ ಎಕರೆಗೆ 2 ಲಕ್ಷ ತೆಗೆದು ಇಂದು 100 ಕಡತಗಳು ಇಂದಿಗೂ ನನ್ನ ಬಳಿ ಇದೆ

ನಾನೀಗ ಅದಕ್ಕೆ ಸಪರೇಟ್ಬಸಾಫ್ಟ್ ವೇರ್ ಮಾಡಿ ಅನ್ಯಾಯವಾದವರಿಗೆ ಮಾಡಿಸಿಕೊಡುತ್ತೇನೆ

ನನ್ನನ್ನು ಕಡಣಕಲು ಬರುವುದು ಬೇಡ

ಕೆಣಕಲು ಬಂದರೆ ನಿಮ್ಮ ಜಾತಕ ನಾನು ಬಯಲು ಮಾಡುತ್ತೇನೆ

ನಾನು ಒಂದು ರೂಪಾಯಿ ಅಕ್ರಮ ಸಕ್ರಮದಲ್ಲಿ ತೆಗೆದಿದ್ದಲ್ಲಿ ಮಹಾಲಿಂಗೇಶ್ವರ ನನಗೆ ಶಿಕ್ಷೆ ಕೊಡುತ್ತಾನೆ

ಜನ ದುಡ್ಡನ್ನು ಅಧಿಕಾರಿಗಳಿಗೆ ನೀಡಿರಬಹುದು

ಜನರನ್ನು ತಡೆಯಲುಬನನಗೆ ಸಾಧ್ಯವಿಲ್ಲ

ಇವರು ಶಾಸಕರಾಗಿರುವಾಗ ಕಛೇರಿಯಲ್ಲಿ ಕುಳಿತು ಅಕ್ರಮ-ಸಕ್ರಮ ಮಾಡುತ್ತಿದ್ದರು

ನಾನು ಗ್ರಾಮ ಗ್ರಾಮಕ್ಕೆ ಹೋಗಿ‌ ಮಾಡಿಸುತ್ತಿದ್ದೇನೆ

ಇವರು ಹೇಳಿದ್ರೂ ನಾನು ಅಕ್ರಮ-ಸಕ್ರಮ ಮಾಡೋದು ನಿಲ್ಲಿಸೋಲ್ಲ

ಅದು‌ ಬಡವರ ಜಾಗ, ಅವರು ಕೃಷಿ ಮಾಡಿದ ಜಾಗ

ಮಾಜಿ ಶಾಸಕ 34 ಸಾವಿರ ಫೈಲನ್ನು ಪೆಂಡಿಂಗ್ ಇಟ್ಡಿದ್ದರು

ಮುಂದಿನ ಸಲ ಶಾಸಕರಾದರೆ ದುಡ್ಡು ಮಾಡಬಹುದೆಂದು

ಅವರು ಅವರ ಪಕ್ಷದ ಬೂತ್ ಅಧ್ಯಕ್ಷರದ್ದೇ ಮಾಡಿಲ್ಲ

ಕೋಡಿಂಬಾಡಿಯ ಅವರ ಕಾರ್ಯಕರ್ತರದ್ದೂ ಮಾಡಿಲ್ಲ

ನನ್ನ ಸುದ್ಧಿಗೆ ಬಂದಲ್ಲಿ ಅವರ ಜನ್ಮ ಜಾಲಾಡುತ್ತೇನೆ

ಮೂರು ವರ್ಷ ಸುಮ್ಮನೆ ಕುಳಿತುಕೊಳ್ಳಲಿ

ಮಾಜಿ ಶಾಸಕ ಸಂಜೀವ ಮಠಂದೂರು ವಿರುದ್ಧ ಶಾಸಕ ಅಶೋಕ್ ಕುಮಾರ್ ರೈ ವಾಗ್ದಾಳಿ

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ತೆರಿಗೆ ಹಣದಲ್ಲಿ ರಸ್ತೆ… ರಾಜಕೀಯ ಫೋಟೋಶೂಟ್ ಯಾಕೆ?
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಶಿರೂರು ಶಾಲೆಯಲ್ಲಿ SSLC ರಿಸಲ್ಟ್ ಚಮತ್ಕಾರ ಗುರುಚರಣಕ್ಕೆ ಶಿರಬಾಗಿದ ಶಾಸಕ ಗುರುರಾಜ್ ಗಂಟಿಹೊಳೆ ; ಕಠಿಣ ಶ್ರಮಕ್ಕೆ ಒಲಿದ ‘ಫಲಿತಾಂಶ’ದ ಭಾಗ್ಯ!
1 Minute
ಕುಡ್ಲ ಬ್ರೇಕಿಂಗ್ ನ್ಯೂಸ್
ದಕ್ಷಿಣ ಕನ್ನಡ ಜೆಡಿಎಸ್‌ಗೆ ಹೊಸ ಚೈತನ್ಯ 💥H. D. Kumaraswamy ಸಮ್ಮುಖದಲ್ಲಿ ಜಿಲ್ಲಾ ಸಮಿತಿ ಪಟ್ಟಿ ಬಿಡುಗಡೆ — ಶಶಿರಾಜ ಶೆಟ್ಟಿ ಕಾರ್ಯಧ್ಯಕ್ಷ, ಯೋಗಿಶ್ ಶೆಟ್ಟಿ ಮಹಾ ಪ್ರಧಾನ ಕಾರ್ಯದರ್ಶಿ ನೇಮಕ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”