
ಕಳೆದ 25 ವರುಷದಿಂದ ಕನ್ನಡ ಜನ ಅಂತರಂಗ ಪತ್ರಿಕೆಯಿಂದ ಮಾದ್ಯಮ ಕ್ಷೇತ್ರದಲ್ಲಿ ತೊಡಗಿ ಕನ್ನಡ ಪ್ರಭ ,ಉದಯವಾಣಿ , ವಿಜಯ ಕರ್ನಾಟಕ ವರದಿಗಾರರಾಗಿ ಪ್ರಸ್ತುತ ಕೇಂದ್ರಸರಕಾರದ ಸುದ್ದಿವಾಹಿನಿ ಡಿಡಿ ನ್ಯೂಸ್/ ದೂರದರ್ಶನದ ಜಿಲ್ಲಾ ವರದಿಗಾರರು ಅಗಿರುವ ರಾಜೇಶ್ ದಡ್ಡಂಗಡಿ ಅವರಿಗೆ, ಪತ್ರಿಕೋದ್ಯಮದಲ್ಲಿ 2025-26ರ ಸಾಲಿನ ದ.ಕ ಜಿಲ್ಲಾ ಆಡಳಿತದ ವತಿಯಿಂದ ಕೊಡಲ್ಪಡುವ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಲಭಿಸಿದೆ.


