ಪುತ್ತೂರು, ಏಪ್ರಿಲ್ 17: ಪುತ್ತೂರಿನ ಮಾಯ್ ದೆ ದೇವುಸ್ ಚರ್ಚಿನಲ್ಲಿ ಮೌಂಡಿ (ಪವಿತ್ರ)ಗುರುವಾರದ ಪವಿತ್ರ ಆಚರಣೆ ಭಕ್ತಿಭಾವದಿಂದ ನಡೆಯಿತು. ಈ ವಿಶೇಷ ಧರ್ಮಾಚರಣೆಯಲ್ಲಿ ಮುಖ್ಯ ಗುರುಗಳಾಗಿ ವಂದನೀಯ. ರೂಪೇಶ್ ತಾವ್ರೋ ಬಲಿಪೂಜೆ ನೆರವೇರಿಸಿದರು. ಪೂಜೆಯಲ್ಲಿ ಶ್ರದ್ಧಾವಂತರ ಭಾಗಿವಹಿಸುವಿಕೆ ಗಮನಸೆಳೆಯಿತು. ಧರ್ಮೋಪದೇಶವನ್ನು ವಂದನೀಯ ರಾಯನ್ ಕ್ರಾಸ್ತಾ ನೀಡಿದರು, ಅವರು...
Read More

