
ವಿನೂತನ. ಯುವಕ ಮಂಡಲ (ರಿ ). ಬೋಳಂತಿಮೊಗರು.. ವಿಟ್ಲ… ಇದರ 22ವರ್ಷ ದ.. ದಸರಾ ಕ್ರೀಡಾಕೂಟ.. 6/10/2024ನಡೆಯಿತು .. ಉದ್ಯಮಿ ಕೃಷ್ಣಪ್ಪ ಕುಲಾಲ್ ಇವರ ಅಧ್ಯಕ್ಷತೆ. ಯಲ್ಲಿ… ಶ್ರೀಮತಿ ಮುರಳಿ ಭಟ್. ಕಾರ್ಯಕ್ರಮ ಉದ್ಘಾಟಿಸಿದರು…

ಅತಿಥಿಗಳಾಗಿ.1.ಶ್ರೀಮತಿ ಮಂಜುಳಾ ವಿನೋದ್ ಶೆಟ್ಟಿ 2.ಶ್ರೀ ಕೇಶವಾ ಮಮೇಶ್ವರ… ಉಪಸ್ಥಿತರಿದ್ದರು.. ಯುವಕಮಂಡ ದ.. ಗೌರವ ಅಧ್ಯಕ್ಷರಾದ ಬಾಬುರಾಜ್ ಮಾಡತೇಳು. ಪ್ರಸ್ತಾವಿಕ ಭಾಷಣ ಮಾಡಿದರು… ಅಧ್ಯಕ್ಷರಾದ. ನವೀನ್ ಚಂದ್ರ ನಡುವಡ್ಕ.. ಕಾರ್ಯದರ್ಶಿ ಪ್ರವೀಣ್ ರಾಜ್ ಕಾಮಠ.. ಕ್ರೀಡಾಕಾರ್ಯದರ್ಶಿ ನಿತಿನ್ ಬೋಡೋಣಿ.. ಸಂಘಟನಾ ಕಾರ್ಯಧರ್ಶಿ ಕಿರಣ್ ಮಾಡತೇಲು.. ಉಪಸ್ಥಿತರಿದ್ದರು. ಪುರಂದರ ಮಮೇಶ್ವರ ಪ್ರಾರ್ಥನೆ ಮಾಡಿದರು.. ಪುರಂದರ ಅಂಚನ್.. ಕಾರ್ಯ ಕ್ರಮ. ನಿರೂಪಿಸಿದರು… ವಿದ್ಯರ್ಥಿಗಳಾದ. ಲವೀಶ್.. ಹರ್ಷ.. ಅನುಷಾ. ನಿರೋಷಾ. ಶರಣ್ಯ. ಇವರನ್ನು ಗೌರವಿಸಲಾಯಿತು.

ಸಮಾರೋಪಸಮಾರಂಭ ದಲ್ಲಿ.. ಉದ್ಯಮಿ ಲಕ್ಷ್ಮಣ ನಾಯ್ಕ್ ನೆಲ್ಲಿಗುಡ್ಡೆ.. ಅಧ್ಯಕ್ಷತೆಯಲ್ಲಿ.. ಉದ್ಯಮಿ ಉಮೇಶ್ ಮಮೇಶ್ವರ ಉಪಸ್ಥಿತಿಯಲ್ಲಿ. ಯುವಕಮಂಡಲದ ಸ್ಥಾಪಕ ಅಧ್ಯಕ್ಷರಾದ.. ಪ್ರಸ್ತುತ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಅಧಿಕಾರ. ಸ್ವೀಕರಿಸಿದ. ಕರುಣಾಕರ ನೈತೋಟು… ತುಳು.ಯಂ ಎ ಪದವೀಧರ.. ತುಳು. ಜಾನಪದ ಸಾಹಿತ್ಯ ಅಧ್ಯಯನ ಕಾರರದ.. ಉಮೇಶ್ ಮಾಡತೇಲು. ಇವರನ್ನು . ಸನ್ಮಾನಿಸಲಾಯಿತು. ವಿವಿಧ ಆಟೋಟ. ಸ್ಪರ್ಧೆಯ ವಿಜೇತರಿಗೆ ಬಹುಮಾನ.. ವಿತರಿಸಲಾಯಿತು.. ಪದ್ಮನಾಭ. ಮಾಡತೇಲು ಸ್ವಾಗತಿಸಿದರು.. ರವಿ ಅಂಚನ್ ಕಾರ್ಯಕ್ರಮ ನಿರೂಪಿಸಿದರು.. ಯುವಕಮಂಡಲದ ಸದಸ್ಯರು… ಊರಿನ. ಸಮಸ್ತರು.. ಭಾಗವಹಿಸಿದರು



