
ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಪುತ್ತೂರು ಬಿಸಿಯೂಟ ನೌಕರರ ಸಂಘದಿಂದ ಶಾಸಕರಾದ ಅಶೋಕ ರೈ ಅವರಿಗೆ ಮನವಿ.–

ಈ ಸಂದರ್ಭ ಸಂಘಟನೆಯ ಗೌರವಾದ್ಯಕ್ಷರಾದ ಬಿ.ಎಂ.ಭಟ್, ಸಿಐಟಿಯು ಮುಖಂಡರಾದ ಪಿಕೆ ಸತೀಶನ್, ಈಶ್ವತಿ, ಸಂಘದ ಕಾರ್ಯದರ್ಶಿ ರಂಜಿತಾ, ಸವಿತಾ ಕುಂಜೂರುಪಂಜ, ದೇವಕಿ ಬಡಗನ್ನೂರು, ಶ್ಯಾಮಲ ರಾಗಿಕುಮ್ಮೇರಿ , ಲಲಿತ, ಜಯಂತಿ ಮಚ್ಚಿಮಲೆ, ಸೀತಾ ಪರ್ಲಡ್ಕ ಮೊದಲಾದವರು ಉಪಸ್ತಿತರಿದ್ದರು. ಬಿ.ಎಂ.ಭಟ್



