ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗನ ಅವಾಂತರ ಸುದ್ದಿಯಾಗುತ್ತಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪ್ರತಿಷ್ಠಿತ ಕುರುಂಜಿ ವೆಂಕಟರಮಣ ಗೌಡರ ಮೊಮ್ಮಗನಿಂದ ಅವಾಂತರ

ಮಂಗಳೂರು : ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗನ ಅಶ್ಲೀಲ ಅವಾಂತರ ಸುದ್ದಿಯಾಗುತ್ತಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪ್ರತಿಷ್ಠಿತ ಕುರುಂಜಿ ವೆಂಕಟರಮಣ ಗೌಡರ ಮೊಮ್ಮಗನಿಂದ ಮತ್ತೊಂದು ಧರ್ಪದ ಅವಾಂತರ ಬೆಳಕಿಗೆ ಬಂದಿದೆ. ಖಾಸಗಿ ವೆಬ್, ಯುಟ್ಯೂಬ್ ಚಾನಲ್ ಮೂಲಕ ಪವರ್ ಗಳಿಸುವ ಹುಚ್ಚು ಚಟ ಹೊಂದಿರುವ ಅಕ್ಷಯ್ ಎಂಬ ವ್ಯಕ್ತಿ ಇತರ ಸುದ್ದಿ ವಾಹಿನಿಗಳ ಮೇಲೆ ಸವಾರಿ ಮಾಡಲು ಮುಂದಾಗಿದ್ದಾರೆ. ಕುರುಂಜಿ ವೆಂಕಟರಮಣ ಗೌಡರು, ಸಾಮಾಜಿಕ ನ್ಯಾಯ, ಸತ್ಯ – ಧರ್ಮ ಎಂದು ಧರ್ಮಾತ್ಮರಾಗಿ ಬದುಕಿದವರು. ಅತಂಹ ಶ್ರೇಷ್ಠ ವ್ಯಕ್ತಿಯ ಮೊಮ್ಮಗನಾಗಿ ಇಂತಹ ನೀಚ ಕೃತ್ಯ ನಡೆಸುತ್ತಿರುವುದು ಖೇದಕರ.

‘ ನ್ಯೂಸ್ ನಾಟ್ ಔಟ್ ‘ ಎಂಬ ಹೆಸರಿನಲ್ಲಿ ಒಂದು ವೆಬ್ ಹಾಗೂ ಯುಟ್ಯೂಬ್ ಚಾನಲ್ ಆರಂಭಿಸಿ, ಹೇಮಂತ್ ಎಂಬ ವ್ಯಕ್ತಿಯನ್ನು ಪ್ರಧಾನ ಸಂಪಾದಕನಾಗಿ ನೇಮಿಸಿ, ಮಿಸ್ಟರ್ ಅಕ್ಷಯ್ ಕುರುಂಜಿ ಬೇನಾಮಿಯಾಗಿ ನಿರಂಕುಶ ಪ್ರಭುತ್ವ ಸಾಧಿಸುವ ಭರದಲ್ಲಿ, ತನ್ನ ಚಾನಲ್ ಅಲ್ಲದೆ ಇತರ ವಾಹಿನಿಗಳ ಮೇಲೆ ಧರ್ಪ ತೋರಿಸಲು ಮುಂದಾಗಿದ್ದಾರೆ. ತನ್ನ ವಾಹಿನಿಯಲ್ಲಿ ಬಂದ ವರದಿಗಳು ಬೇರೆ ವಾಹಿನಿಯಲ್ಲಿ ಇರಬಾರದು ಎಂಬ ದುರುದ್ದೇಶದಿಂದ, ವರದಿ ಬಿತ್ತರಿಸಿದ ವಾಹಿನಿಗಳ ಲೋಗೋ ವರದಿ ಬಳಸಿ, ನ್ಯೂಸ್ ನಾಟ್ ಔಟ್ ವೆಬ್ ಸೈಟ್ ನಲ್ಲಿ, ಅಪಮಾನಕಾರಿ ಸುಳ್ಳು ಸುದ್ದಿ ಬಿತ್ತರಿಸುತ್ತಿದ್ದಾರೆ. ಇದನ್ನು ಕೇಳಲು ಮುಂದಾದ್ರೆ ಅವಾಚ್ಯವಾಗಿ ನಿಂದಿಸಿ, ಸುಳ್ಳು ದೂರು ನೀಡಲು ಮುಂದಾಗುತ್ತಾರೆ. ತಮ್ಮ ಹಣ ಭಲ ಹಾಗೂ ಪ್ರಭಾವ ಬಳಸಿ, ಇತರ ವಾಹಿನಿಗಳ ಮೇಲೆ ಸವಾರಿ ಮಾಡಲು ಮುಂದಾಗುವ ಮಹಾನ್ ಉದ್ಯಮಿಗಳಿಗೆ ಆ ಸುಳ್ಯದ ಚೆನ್ನಕೇಶವನೇ ಒಳ್ಳೆ ಬುದ್ದಿಕೊಡಬೇಕಷ್ಟೇ…!!!

News Editor

Learn More →

Leave a Reply

Your email address will not be published. Required fields are marked *

You May Have Missed!

1 Minute
ಕುಡ್ಲ ಬ್ರೇಕಿಂಗ್ ನ್ಯೂಸ್
ದಕ್ಷಿಣ ಕನ್ನಡ ಜೆಡಿಎಸ್‌ಗೆ ಹೊಸ ಚೈತನ್ಯ 💥H. D. Kumaraswamy ಸಮ್ಮುಖದಲ್ಲಿ ಜಿಲ್ಲಾ ಸಮಿತಿ ಪಟ್ಟಿ ಬಿಡುಗಡೆ — ಶಶಿರಾಜ ಶೆಟ್ಟಿ ಕಾರ್ಯಧ್ಯಕ್ಷ, ಯೋಗಿಶ್ ಶೆಟ್ಟಿ ಮಹಾ ಪ್ರಧಾನ ಕಾರ್ಯದರ್ಶಿ ನೇಮಕ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!