
ಹೆಬ್ರಿಯ ಸೀತಾನದಿಯಲ್ಲಿ ಮುಳುಗಿ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ.
ಹೆಬ್ರಿ ಗ್ರಾಮ ಪಂಚಾಯತದ ಅಂಗ ವಿಕಲ ಪುನರ್ವಸತಿ ವಿಭಾಗದಲ್ಲಿ ಉದ್ಯೋಗದಲ್ಲಿದ್ದ ಹೆಬ್ರಿ ಕಿನ್ನಿ ಗುಡ್ಡೆಯ ಸಂಕೇತ್ ಶೆಟ್ಟಿಯವರು ಈಜಲಿಕ್ಕಾಗಿ ಸ್ನೇಹಿತರೊಂದಿಗೆ ಹೋದಾಗ ಈ ಘಟನೆ ನಡೆದಿದೆ.


ಹೆಬ್ರಿಯ ಸೀತಾನದಿಯಲ್ಲಿ ಮುಳುಗಿ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ.
ಹೆಬ್ರಿ ಗ್ರಾಮ ಪಂಚಾಯತದ ಅಂಗ ವಿಕಲ ಪುನರ್ವಸತಿ ವಿಭಾಗದಲ್ಲಿ ಉದ್ಯೋಗದಲ್ಲಿದ್ದ ಹೆಬ್ರಿ ಕಿನ್ನಿ ಗುಡ್ಡೆಯ ಸಂಕೇತ್ ಶೆಟ್ಟಿಯವರು ಈಜಲಿಕ್ಕಾಗಿ ಸ್ನೇಹಿತರೊಂದಿಗೆ ಹೋದಾಗ ಈ ಘಟನೆ ನಡೆದಿದೆ.
