ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವು ಕಾರ್ಯಕ್ರಮ.

ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವು ಕಾರ್ಯಕ್ರಮ ನಡೆಸಲಾಯಿತು.
ಬೀರಿ ಜಂಕ್ಷನ್ ನಿಂದ ಕೋಟೆಕಾರು ತನಕ ಜಾಥ ಮಾಡಿ ವರ್ತಕರಿಗೆ ಈ ಬಗ್ಗೆ ಜಾಗೃತಿ ಮೂಡಿಸಲಾಯಿತು.


ಪಟ್ಟಣ ಪಂಚಾಯತ್ ಅದ್ಯಕ್ಷರಾದ ಶ್ರೀ ಮತಿ ದಿವ್ಯ ಸತೀಶ ಶೆಟ್ಟಿ , ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಉದಯ ಕುಮಾರ್ ಶೆಟ್ಟಿ, ಮುಖ್ಯಾಧಿಕಾರಿ ಶ್ರೀಮತಿ ಮಾಲಿನಿ, ಪ.ಪಂ ಸದಸ್ಯರು, ಸಿಬ್ಬಂದಿಗಳಾದ ವಿಕ್ರಮ್, ಆನಂದ ಬಾಬು, ಶ್ರೀ ಮತಿ ಮಮತಾ,ಶ್ರೀ ಮತಿ ಚೈತ್ರಾ, ಶ್ರೀ ಮತಿ ಶೋಭ,ಕುಮಾರಿ ನಿಶ್ಮಿತಾ , ಶ್ರೀ ಮತಿ ಪ್ರಿಯಾಂಕ, ಶ್ರೀ ಅರುಣ್ , ಶ್ರೀ ರಕ್ಷಿತ್ , ನಿಟ್ಟೆ ನರ್ಸಿಂಗ್ ಕಾಲೇಜು ಕಮ್ಯೂನಿಟಿ ಆಪೀಸರ್ ಡಾ ನೀತಾ ಕಾಮತ್, ನಿಟ್ಟೆ ಎನ್ ಎಸ್ ಎಸ್ ಸಂಯಜಕರಾದ ಶ್ರೀ ಸುಕೇಶ್, ಶ್ರೀ ಮತಿ ಕೀರ್ತಿಮಾಲಾ, ಶ್ರೀ ಮತಿ ಜೀವಿತ ಆಳ್ವಾ ,ಮತ್ತು ನರ್ಸಿಂಗ್ ಡಿಪ್ಲೊಮಾ ವಿಧ್ಯಾರ್ಥಿಗಳು ಭಾಗವಹಿಸಿದರು.

News Editor

Learn More →

Leave a Reply

Your email address will not be published. Required fields are marked *