January 18, 2025

ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಮಧ್ಯಾಹ್ನ ಲಿಲ್ಲಿ ಮನೆ, ಸಂಜೆ ಪಳ್ಳಿ ಮನೆ!” -ಟೌನ್‌ಹಾಲ್‌ನಲ್ಲಿ ನಡೆಯುತ್ತಿದ್ದ ಆರು ಅಕಾಡೆಮಿಗಳು, ಹಲವು ಜಿಲ್ಲೆಗಳ ಆಡಳಿತ ಜತೆಯಾಗಿ ಏರ್ಪಡಿಸಿದ್ದ ಬಹುಸಂಸ್ಕೃತಿ ಉತ್ಸವಕ್ಕೆ ಹಾಜರಾಗಲು ಮಂಗಳೂರಿಗೆ ಬಂದಿದ್ದ ಮುಖ್ಯಮಂತ್ರಿ.

“ಟೌನ್‌ಹಾಲ್‌ನಲ್ಲಿ ನಡೆಯುತ್ತಿದ್ದ ಆರು ಅಕಾಡೆಮಿಗಳು, ಹಲವು ಜಿಲ್ಲೆಗಳ ಆಡಳಿತ ಜತೆಯಾಗಿ ಏರ್ಪಡಿಸಿದ್ದ ಬಹುಸಂಸ್ಕೃತಿ ಉತ್ಸವಕ್ಕೆ ಹಾಜರಾಗಲು ಮಂಗಳೂರಿಗೆ ಬಂದಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅದನ್ನು ಬದಿಗೊತ್ತಿ ಮಾವನ ಮನೆಗೆ ಊಟಕ್ಕೆ ಬಂದಂತೆ ಎಂಎಲ್‌ಸಿಯೊಬ್ಬರು ಏರ್ಪಡಿಸಿದ್ದ ಮಧ್ಯಾಹ್ನದ ಬಾಡೂಟಕ್ಕೆ ತೆರಳಿದ್ದರು. ಅಲ್ಲಿ ಭೂರೀ ಭೋಜನದ ಬಳಿಕ ವಿಶ್ರಾಂತಿ ಪಡೆದು ನಂತರ...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ಕೋಟೇಕಾರ್ ಬ್ಯಾಂಕ್ ದರೋಡೆ ಪೂರ್ವ ಯೋಜಿತ ಕೃತ್ಯವೇ?!ಬ್ಯಾಂಕ್ ಸಿಬ್ಬಂದಿಗಳ ಮಾತಿಗೂ, ಕೃತ್ಯ ನೋಡಿದ ವಿದ್ಯಾರ್ಥಿಗಳ ಮಾತಿಗೂ ವ್ಯತ್ಯಾಸ?

ಕೋಟೇಕಾರ್ ಬ್ಯಾಂಕ್ ದರೋಡೆ ಪೂರ್ವ ಯೋಜಿತ ಕೃತ್ಯವೇ?! ಬ್ಯಾಂಕ್ ಸಿಬ್ಬಂದಿಗಳ ಮಾತಿಗೂ, ಕೃತ್ಯ ನೋಡಿದ ವಿದ್ಯಾರ್ಥಿಗಳ ಮಾತಿಗೂ ವ್ಯತ್ಯಾಸ? ಬ್ಯಾಂಕ್ ಸಿಬ್ಬಂದಿಗಳು ಹೇಳುತ್ತಾರೆ ಅವರು ಅಚ್ಚ ಹಿಂದಿಯಲ್ಲಿ ಮಾತನಾಡುತ್ತಿದ್ದರು ಲೋಕಲ್ ಅಲ್ಲ ಎಂದು. ಆದರೆ ದರೋಡೆಯ ಶಬ್ದ ಕೇಳಿ ಕೆಳಗಿನ ಅಂಗಡಿಯಿಂದ ಓಡಿ ಬಂದ ಶಾಲಾ ಮಕ್ಕಳ...
Read More