ಪುತ್ತೂರು ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಮಹಾಸಭೆ.

ಪುತ್ತೂರು ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಮಹಾಸಭೆ:
ನೂತನ ಅದ್ಯಕ್ಷರಾಗಿ ಅದ್ಯಕ್ಷರಾಗಿ‌ ರಫೀಕ್ ದರ್ಬೆ,ಕಾರ್ಯದರ್ಶಿಯಾಗಿ ಸುಮಂಗಳ ಶೆಣೈ ಆಯ್ಕೆ.

ಪುತ್ತೂರು ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರಕ್ಕೆ ಮುಂದಿನ ಎರಡು ವರ್ಷ ಅವಧಿಗೆ ನೂತನ ಅದ್ಯಕ್ಷ ಕಾರ್ಯದರ್ಶಿ ಕಾರ್ಯಕಾರಿ ಸಮೀತಿ ರಚಿಸಲಾಯಿತು.

ಶಿಕ್ಷಣ ಸಂಪನ್ಮೂಲ ಒಕ್ಕೂಟದ ಪ್ರತಿನಿಧಿಯಾಗಿ ನಾರಾಯಣ ಕಿಲಂಗೊಡಿ ಆಗಮಿಸಿದ್ದರು.

ಸಲಹಾ ಸಮೀತಿ ಗೆ ಶ್ರೀಮತಿ ಕಸ್ತೂರಿ ಬೊಳುವಾರ್ ಮತ್ತು ಶ್ರೀಮತಿ ನಯನಾ ರೈ, ಪತ್ರಕರ್ತ ಸಂಶುದ್ದೀನ್ ಸಂಪ್ಯ, ನೋಟರಿ ಸಾಹಿರಾ ಜುಬೈರ್ ಇವರನ್ನು ಆಯ್ಕೆ ಮಾಡಲಾಯಿತು,

ನೂತನ ಅದ್ಯಕ್ಷರಾಗಿ ಮೊಹಮ್ಮದ್ ರಫೀಕ್ ದರ್ಬೆ,ಉಪಾದ್ಯಕ್ಷರಾಗಿ ಶ್ರಿಮತಿ ರೋಹಿಣಿ ರಾಘವ, ಕಾರ್ಯದರ್ಶಿಯಾಗಿ ಶ್ರಿಮತಿ ಸುಮಂಗಳಾ ಶೆಣೈ,ಜೊತೆ ಕಾರ್ಯದರ್ಶಿಯಾಗಿ ಆರ್ಲಪದವು ಅಬೂಬಕ್ಕರ್ ಕೋಶಾಧಿಕಾರಿಯಾಗಿ ಶ್ರೀಮತಿ ವತ್ಸಲಾ ನಾಯಕ್,
ಸಂಘಟನಾ ಕಾರ್ಯದರ್ಶಿಯಾಗಿ ಪ್ರಶಾಂತ್ ಮುರ,
ಕಾರ್ಯಕಾರಿ ಸಮೀತಿ ಸದಸ್ಯರಾಗಿ,
ಶ್ರೀಮತಿ ಹರಿಣಾಕ್ಷಿ ಶೆಟ್ಟಿ,
ಇಸ್ಮಾಯಿಲ್ ನೆಲ್ಯಾಡಿ,
ಶ್ರೀಮತಿ ಪ್ರೇಮಲತಾ ಬನ್ನೂರು,
ಶ್ರಿಮತಿ ಸುಚಿತ್ರಾ,
ಶ್ರೀಮತಿ ಅಂಬಿಕಾ,,
ಶ್ರಿಮತಿ ಶಾರದಾ ಅರಸ್
ಶ್ರೀಮತಿ ಪೂರ್ಣಿಮಾ ಮಲ್ಯ
ಆಯ್ಕೆಯಾದರು.

News Editor

Learn More →

Leave a Reply

Your email address will not be published. Required fields are marked *