ಉಳ್ಳಾಲ ಕೇಸಿ ರೋಡು -ಕೋಟೆಕಾರು ಸಹಕಾರಿ ಸಂಘ ದಲ್ಲಿ ಹಗಲು ದರೋಡೆ,ಚಿನ್ನಾಭರಣ ದೊಚಿ ಪರಾರಿ.

ಮಂಗಳೂರು ; ಕೋಟೆಕಾರು ಸಹಕಾರಿ ಸಂಘ ದಲ್ಲಿ ಹಗಲು ದರೋಡೆ,ಚಿನ್ನಾಭರಣ ದೊಚಿ ಪರಾರಿ..!

ಆರು ಜನ ನುಗ್ಗಿ ದರೋಡೆ ನಡೆದ ಘಟನೆ ನಡೆದಿದೆ.

ಕೆ ಸಿ ರೋಡ್ ಬ್ಯಾಂಕ್ ಕಳ್ಳತನ ನಡೆದಿದ್ದು ೧ ಕೆ.ಜಿ ಚಿನ್ನಾಭರಣ ಲೂಟಿ ಹೊಡೆದ ಹೊಡೆದರೆಂದು ಮಾಹಿತಿ ದೊರೆತಿದೆ.

ಗನ್ ಪಾಯಿಂಟ್ ನಲ್ಲಿ ದುಷ್ಕರ್ಮಿಗಳು ದರೋಡೆ ಮಾಡಿದ್ದು ಐವರು ಸದಸ್ಯರೊಂದಿಗೆ ದುಷ್ಕರ್ಮಿಗಳು ಫಿಯೆಟ್ ಕಾರಿನಲ್ಲಿ ಬಂದಿದ್ದಾರೆಂದು ತಿಳಿದಿದೆ. ದುಷ್ಕರ್ಮಿಗಳು ಸ್ಥಳದಿಂದ ಮಂಗಳೂರು ಕಡೆಗೆ 

News Editor

Learn More →

Leave a Reply

Your email address will not be published. Required fields are marked *