
ಪುತ್ತೂರಿನಲ್ಲಿ ‘ಲವ್ ಜಿಹಾದ್’ ಜೀವಂತ

ದೇವರಿಗೆ ಕಂಪ್ಲೇಂಟ್ ಬರೆದ ಅಸಹಾಯಕ ಪೋಷಕರು
‘ಸಮೀರ್ ನಿಂದಾಗಿ ನನ್ನ ಮಗಳ ಜೀವನ ಹಾಳಾಗಿದೆ’
ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ಮೊರೆ ಹೋದ ಪೋಷಕರು
ದೇವರ ಕಾಣಿಕೆ ಹುಂಡಿಗೆ ದೂರಿನ ಚೀಟಿ ಬರೆದು ಹಾಕಿರುವ ಪೋಷಕರು
ಕಾಣಿಕೆ ಹುಂಡಿಯ ಲೆಕ್ಕ ನಡೆಯುತ್ತಿದ್ದ ಸಂದರ್ಭ ಪತ್ತೆಯಾದ ದೂರಿನ ಚೀಟಿ
‘ಸಮೀರ್ ಅನ್ನೋವನು ನನ್ನ ಮಗಳ ಜೀವನ ಹಾಳು ಮಾಡಿದ್ದಾನೆ’
‘ಇವತ್ತು ನಾನು ನನ್ನ ಮಗಳು ಬೀದಿಯಲ್ಲಿ ಇದ್ದೇವೆ’
‘ನಮ್ಮ ಜೀವನ ಹಾಳು ಮಾಡಿದ ಸಮೀರ್ ನ ಜೀವನ ಕೂಡ ಹಾಳು ಆಗಬೇಕು’
‘ಸಮೀರ್ ನಿಗೆ ಮದುವೆ ಆಗಲು ಹುಡುಗಿ ಸಿಗಬಾರದು’
‘ಓ ದೇವರೇ ಇದು ನನ್ನ ಪ್ರಾರ್ಥನೆ’
ಪೋಷಕರಿಂದ ಪುತ್ತೂರು ಮಹಾಲಿಂಗೇಶ್ವರ ದೇವರಿಗೆ ಕಂಪ್ಲೇಂಟ್


