ಭಾರತೀಯ ಜನತಾ ಸದಸ್ಯತ್ವಕೆ ಬೂತ್ ಮಟ್ಟದಲ್ಲಿ ಚಾಲನೆ.

ಪುತ್ತೂರು ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 1 ಇದರ ಸದಸ್ಯತ್ವದ ಕಾರ್ಯಕ್ರಮವು ಪೂವಪ್ಪ ಕುಲಾಲ್ ಇರಂದೂರು ಇವರ ಮನೆಯಲ್ಲಿ ಹಿಂದೂ ಜರಗಿತು, ಈ ಕಾರ್ಯಕ್ರಮದಲ್ಲಿ ಸದಸ್ಯತ್ವದ ಮಹತ್ವದ ಬಗ್ಗೆ ಪುತ್ತೂರು ಗ್ರಾಮಾಂತರ ಮಂಡಲದ ಕಾರ್ಯದರ್ಶಿ ಶ್ರೀ ಕೃಷ್ಣ ವಿವರಣೆ ನೀಡಿದರು, ಹಿರಿಯ ನಾಯಕ ವೀರಪ್ಪಗೌಡ ಇವರು ಪಕ್ಷ ಮತ್ತು ಸಂಘ ಬೆಳೆದು ಬಂದ ಹಾದಿಯ ಬಗ್ಗೆ ವಿವರಿಸಿದ್ದರು, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ನಾಯ್ತೋಟ್ಟು ಇವರು ಪಕ್ಷ ಸಂಘಟನೆಯ ಬಗ್ಗೆ ಕಾರ್ಯಕರ್ತರಿಗೆ ಹಿತನುಡಿಗಳನ್ನು ನುಡಿದರು, ಈ ಕಾರ್ಯಕ್ರಮದಲ್ಲಿ ಪುತ್ತೂರು ಗ್ರಾಮಾಂತರ ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿ ಶ್ರೀ ಶ್ರೀಮತಿ ಸಂಧ್ಯಾ ಗಣೇಶ್ ವಿಟ್ಲ ಶಕ್ತಿ ಪ್ರಮುಖ ಲಕ್ಷ್ಮಣ ಮಾಡ ಪ್ರಸ್ತುತ ಒಂದರ ಬೂತ್ ಅಧ್ಯಕ್ಷ ಪ್ರಕಾಶ್ ಕೈಂತಿಲ, ಕಾರ್ಯದರ್ಶಿ ತೀರ್ಥೇಶ್ ಇರಂದೂರು ಪಡೀಲು ಹಾಗೂ ಪಕ್ಷದ ಎಲ್ಲಾ ಹಿರಿಯ ಮತ್ತು ಹಿರಿಯ ಕಾರ್ಯಕರ್ತರು ಭಾಗವಹಿಸಿದ್ದರು.

News Editor

Learn More →

Leave a Reply

Your email address will not be published. Required fields are marked *