ಬಿಜೆಪಿ ಒಂದನೇ ಶಕ್ತಿ ಕೇಂದ್ರದ ಸದಸ್ಯತ್ವ ಅಭಿಯಾನವನ್ನು ಶಕ್ತಿ ಕೇಂದ್ರ ಪ್ರಮುಖ್ ಲಕ್ಷ್ಮಣ್ ವಿ ಮಾಡ ಇವರ ನೇತೃತ್ವದಲ್ಲಿ 2ನೇ ಬೂತ್ ನ ಹಿರಿಯ ಕಾರ್ಯಕರ್ತರಾದ ಚಂದಪ್ಪ ಗೌಡ ನೆಕ್ಕಿಲಾರ್ ಇವರ ಮನೆಯಲ್ಲಿ ಆರಂಭಿಸಲಾಯಿತು

ವಿಟ್ಲ ಬಿಜೆಪಿ ಒಂದನೇ ಶಕ್ತಿ ಕೇಂದ್ರದ ಸದಸ್ಯತ್ವ ಅಭಿಯಾನವನ್ನು ಶಕ್ತಿ ಕೇಂದ್ರ ಪ್ರಮುಖ್ ಲಕ್ಷ್ಮಣ್ ವಿ ಮಾಡ ಇವರ ನೇತೃತ್ವದಲ್ಲಿ 2ನೇ ಬೂತ್ ನ ಹಿರಿಯ ಕಾರ್ಯಕರ್ತರಾದ ಚಂದಪ್ಪ ಗೌಡ ನೆಕ್ಕಿಲಾರ್ ಇವರ ಮನೆಯಲ್ಲಿ ಆರಂಭಿಸಲಾಯಿತು. ಪುತ್ತೂರು ಗ್ರಾಮಾಂತರ ಮಂಡಲದ ಕಾರ್ಯದರ್ಶಿ ಶ್ರೀಕೃಷ್ಣ ವಿಟ್ಲ ಸದಸ್ಯತ್ವ ಅಭಿಯಾನದ ಬಗ್ಗೆ ವಿವರಿಸಿದರು. ವಿಟ್ಲ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಹರೀಶ್ ವಿಟ್ಲ ಹಾಗೂ ವಿಟ್ಲ ಪಟ್ಟಣ ಪಂಚಾಯತ್ ನ ನೂತನ ಅಧ್ಯಕ್ಷರಾದ ಕರುಣಾಕರ ನಾಯ್ತೋಟ್ಟು ಮಾತನಾಡಿದರು. ವೀರಪ್ಪ ಗೌಡ ರಾಯರಬೆಟ್ಟು ಸ್ವಾಗತಿಸಿದರು, ಪದ್ಮನಾಭ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಹರೀಶ್ ಮಾಡ, ರವಿ ಅಂಚನ್, ವಿಶ್ವನಾಥ್ ನಾಯ್ತೋಟ್ಟು, ಉದಯ್ ಕುಮಾರ್ ನಾಯ್ತೋಟ್ಟು, ನಿತಿನ್ ಬೊಡ್ಡೋಣಿ, ಪ್ರಶಾಂತ್ ಕಟ್ಟೆ, ಜಯರಾಮ ಅಡ್ಡಾಲಿ, ನವೀನ್ ಚಂದ್ರ, ಶಶಿಧರ ಕೈಂತಿಲ, ಉಮೇಶ್ ಇಂದ್ರಪಡ್ಪು, ನಿತಿನ್ ನೆಕ್ಕಿಲಾರ್ ಉಪಸ್ಥಿತರಿದ್ದರು.

News Editor

Learn More →

Leave a Reply

Your email address will not be published. Required fields are marked *

You May Have Missed!

0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸೋಮೇಶ್ವರ CO ತ್ವರಿತ ಕ್ರಮ: ಕಲುಷಿತವಾಗಿದ್ದ ಬಾವಿ ಸಂಪೂರ್ಣ ಸ್ವಚ್ಛತಾ ಕಾರ್ಯ ಆರಂಭ-“ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸೋಮೇಶ್ವರ CO – A.H. Fuel and Services ಮಾಲೀಕರಾದ ಸುಹೈಲ್ ಅವರು ಸುಮಾರು ₹18,000 ವೆಚ್ಚವನ್ನು ನೀಡುವ ಮೂಲಕ ಸಹಕರಿಸಿರುವುದು ಸ್ಥಳೀಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ”
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
HPCL ಮಂಗಳೂರು ವಿಭಾಗದ ಹಿರಿಯ ಅಧಿಕಾರಿ ನವೀನ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ.
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಸರ್ಕಾರಿ ಭೂಮಿ ತಿನ್ನುವ ಲೇಔಟ್ ಮಾಫಿಯಾ: ನಾಳೆಯ ಪೀಳಿಗೆಯ ಭವಿಷ್ಯ ಅಪಾಯದಲ್ಲಿ!
0 Minutes
ಕುಡ್ಲ ಬ್ರೇಕಿಂಗ್ ನ್ಯೂಸ್
ಪಿ.ಎ.(P.A) ಆಗಿ ಸಂಬಂಧಿಕರ ನೇಮಕ: ಸಾರ್ವಜನಿಕ ಸೇವೆಯಾ ಅಥವಾ ಪ್ರಭಾವದ ದ್ವಾರವೇ?