28 ಲೋಕಸಭಾ ಕ್ಷೇತ್ರಗಳ ಬಿಜೆಪಿ – ಜೆಡಿಎಸ್ ಮತ್ತು ಕಾಂಗ್ರೆಸ್ ನ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ

 18ನೇ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಈ ಬಾರಿ ಅದರಲ್ಲೂ ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿ-ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ (BJP JDS Alliance) ಕೊಂಡಿದ್ದು, ರಾಜ್ಯದ 28 ಕ್ಷೇತ್ರಗಳಿಗೆ ತಮ್ಮ ಎಲ್ಲಾ ಅಭ್ಯರ್ಥಿಗಳನ್ನು ಘೋಷಣೆ ಮಾಡಿವೆ. ಕರ್ನಾಟಕದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ (Congress) ಕೂಡ ಎಲ್ಲಾ ಕ್ಷೇತ್ರಗಳಿಗೆ ತಮ್ಮ ಹುರಿಯಾಳುಗಳ ಹೆಸರುಗಳನ್ನು ಪ್ರಕಟಿಸಿವೆ. ಕೆಲವೊಂದು ಕಡೆ ಸ್ಥಳೀಯ ಮಟ್ಟದಲ್ಲಿ ಬಹಿರಂಗ ಅಸಮಾಧಾನ, ಇನ್ನೂ ಕೆಲವು ಕಡೆಗಳಲ್ಲಿ ಮುಸುಗಿನ ಗುದ್ದಾಟದ ನಡುವೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಘೋಷಣೆ ಮಾಡಿರುವ ಎನ್‌ಡಿಎ ಮತ್ತು ಕಾಂಗ್ರೆಸ್‌ನ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು

  1. ಉಡುಪಿ-ಚಿಕ್ಕಮಗಳೂರು – ಜಯಪ್ರಕಾಶ್ ಹೆಗ್ಡೆ
  2. ಹಾಸನ – ಶ್ರೇಯಸ್ ಪೇಟಲ್
  3. ದಕ್ಷಿಣ ಕನ್ನಡ – ಆರ್.ಪದ್ಮರಾಜ್
  4. ಚಿತ್ರದುರ್ಗ – ಬಿ ಎನ್ ಚಂದ್ರಪ್ಪ
  5. ತುಮಕೂರು – ಮುದ್ದಹುನುಮೇಗೌಡ
  6. ಮಂಡ್ಯ – ವೆಂಕಟರಮಣೇಗೌಡ (ಸ್ಟಾರ್ ಚಂದ್ರು)
  7. ಮೈಸೂರು – ಲಕ್ಷ್ಮಣ
  8. ಚಾಮರಾಜನಗರ – ಸುನೀಲ್ ಬೋಸ್
  9. ಬೆಂ. ಗ್ರಾಮಾಂತರ – ಡಿಕೆ ಸುರೇಶ್
  10. ಬೆಂಗಳೂರು ಉತ್ತರ – ಎಂವಿ ರಾಜೀವ್‌ಗೌಡ
  11. ಬೆಂಗಳೂರು ಕೇಂದ್ರ – ಮನ್ಸೂರ್ ಅಲಿ ಖಾನ್
  12. ಬೆಂಗಳೂರು ದಕ್ಷಿಣ – ಸೌಮ್ಯಾ ರೆಡ್ಡಿ
  13. ಚಿಕ್ಕಬಳ್ಳಾಪುರ – ರಕ್ಷಾರಾಮಯ್ಯ
  14. ಕೋಲಾರ – ಗೌತಮ
  15. 15.ಚಿಕ್ಕೋಡಿ – ಪ್ರಿಯಾಂಕ ಜಾರಕಿಹೊಳಿ
  16. 16.ಬೆಳಗಾವಿ – ಮೃಣಾಲ್ ಹೆಬ್ಬಾಳ್ಕರ್
  17. 17.ಬಾಗಲಕೋಟೆ – ಸಂಯುಕ್ತಾ ಪಾಟೀಲ್
  18. 18.ವಿಜಯಪುರ – ರಾಜು ಅಲಗೂರ
  19. 19.ಕಲಬುರಗಿ – ರಾಧಾಕೃಷ್ಣ ದೊಡ್ಡಮನಿ
  20. 20.ರಾಯಚೂರು – ಜಿ ಕುಮಾರನಾಯ್ಕ್
  21. 21.ಬೀದರ್ – ಸಾಗರ್ ಖಂಡ್ರೆ
  22. 22.ಕೊಪ್ಪಳ – ರಾಜಶೇಖರ್ ಹಿಟ್ನಾಳ್
  23. 23.ಬಳ್ಳಾರಿ – ತುಕಾರಾಮ್
  24. 24.ಹಾವೇರಿ – ಆನಂದ ಗಡ್ಡದೇವರ ಮಠ
  25. 25.ಧಾರವಾಡ – ವಿನೋದ್ ಅಸೂಟಿ
  26. 26.ಉತ್ತರ ಕನ್ನಡ – ಅಂಜಲಿ ನಿಂಬಾಳ್ಕರ್
  27. 27.ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ್
  28. 28.ಶಿವಮೊಗ್ಗ – ಗೀತಾ ಶಿವರಾಜ್‌ಕುಮಾರ್
    ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ-ಜೆಡಿಎಸ್ ಮೈತ್ರಿಯ ಎನ್‌ಡಿಎ ಅಭ್ಯರ್ಥಿಗಳ ವಿವರ
  29. ಉಡುಪಿ-ಚಿಕ್ಕಮಗಳೂರು – ಕೋಟಾ ಶ್ರೀನಿವಾಸ ಪೂಜಾರಿ
  30. ಹಾಸನ – ಪ್ರಜ್ವಲ್ ರೇವಣ್ಣ (ಜೆಡಿಎಸ್)
  31. ದಕ್ಷಿಣ ಕನ್ನಡ – ಕ್ಯಾ.ಬ್ರಿಜೇಶ್ ಚೌಟ
  32. ಚಿತ್ರದುರ್ಗ – ಗೋವಿಂದ ಕಾರಜೋಳ
  33. ತುಮಕೂರು – ವಿ ಸೋಮಣ್ಣ
  34. ಮಂಡ್ಯ – ಹೆಚ್‌ಡಿ ಕುಮಾರಸ್ವಾಮಿ (ಜೆಡಿಎಸ್)
  35. ಮೈಸೂರು – ಯದುವೀರ್ ಒಡೆಯರ್
  36. ಚಾಮರಾಜನಗರ – ಎಸ್ ಬಾಲರಾಜ
  37. ಬೆಂ. ಗ್ರಾಮಾಂತರ – ಡಾ ಮಂಜುನಾಥ್
  38. ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ
  39. ಬೆಂಗಳೂರು ಕೇಂದ್ರ – ಪಿಸಿ ಮೋಹನ್
  40. ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ
  41. ಚಿಕ್ಕಬಳ್ಳಾಪುರ – ಡಾ ಕೆ ಸುಧಾಕರ್
  42. ಕೋಲಾರ – ಮಲ್ಲೇಶ್ ಬಾಬು (ಜೆಡಿಎಸ್)
  43. ಚಿಕ್ಕೋಡಿ – ಅಣ್ಣಾಸಾಹೇಬ್ ಜೊಲ್ಲೆ
  44. ಬೆಳಗಾವಿ – ಜಗದೀಶ್ ಶೆಟ್ಟರ್
  45. ಬಾಗಲಕೋಟೆ – ಪಿಸಿ ಗದ್ದಿಗೌಡರ್
  46. ವಿಜಯಪುರ – ರಮೇಸ್ ಜಿಗಜಿಣಗಿ
  47. ಕಲಬುರಗಿ – ಉಮೇಶ್ ಜಾಧವ್
  48. ರಾಯಚೂರು – ಅಮರೇಶ್‌ ನಾಯ್ಕ್
  49. ಬೀದರ್ – ಭಗವಂತ ಖೂಬಾ
  50. ಕೊಪ್ಪಳ – ಡಾ ಬಸವರಾಜ ಕ್ಯಾವಟೂರ್
  51. ಬಳ್ಳಾರಿ – ಬಿ ಶ್ರೀರಾಮುಲು
  52. ಹಾವೇರಿ – ಬಸವರಾಜ ಬೊಮ್ಮಾಯಿ
  53. ಧಾರವಾಡ – ಪ್ರಹ್ಲಾದ್ ಜೋಶಿ
  54. ಉತ್ತರ ಕನ್ನಡ – ವಿಶ್ವೇಶ್ವರ ಹೆಗಡೆ ಕಾಗೇರಿ
  55. ದಾವಣಗೆರೆ – ಗಾಯಿತ್ರಿ ಸಿದ್ದೇಶ್ವರ್
  56. ಶಿವಮೊಗ್ಗ – ಬಿ ವೈ ರಾಘವೇಂದ್ರ

News Editor

Learn More →

Leave a Reply

Your email address will not be published. Required fields are marked *