ಮಂಗಳೂರು : ಪಾವೂರು ಉಳಿಯ ದ್ವೀಪದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಜಿಲ್ಲಾಡಳಿತದ ನಿರ್ಲಕ್ಷ್ಯವನ್ನು ಖಂಡಿಸಿ ಇಲ್ಲಿನ ನಿವಾಸಿಗಳು ಸೆ.15ರ ಭಾನುವಾರ ನೇತ್ರಾವತಿ ನದಿಯಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಅಕ್ರಮ ಚಟುವಟಿಕೆಗಳನ್ನು ತಡೆಯಲು ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನಾಕಾರರು ನದಿಯಲ್ಲಿ ಭಾಗಶಃ ಮುಳುಗಿದರು.ಇದು ವಿಧಾನ ಸಭಾ ಅಧ್ಯಕ್ಷ...
Read More
ಭಾರತೀಯ ಜನತಾ ಸದಸ್ಯತ್ವಕೆ ಬೂತ್ ಮಟ್ಟದಲ್ಲಿ ಚಾಲನೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 1 ಇದರ ಸದಸ್ಯತ್ವದ ಕಾರ್ಯಕ್ರಮವು ಪೂವಪ್ಪ ಕುಲಾಲ್ ಇರಂದೂರು ಇವರ ಮನೆಯಲ್ಲಿ ಹಿಂದೂ ಜರಗಿತು, ಈ ಕಾರ್ಯಕ್ರಮದಲ್ಲಿ ಸದಸ್ಯತ್ವದ ಮಹತ್ವದ ಬಗ್ಗೆ ಪುತ್ತೂರು ಗ್ರಾಮಾಂತರ ಮಂಡಲದ ಕಾರ್ಯದರ್ಶಿ ಶ್ರೀ ಕೃಷ್ಣ ವಿವರಣೆ ನೀಡಿದರು, ಹಿರಿಯ ನಾಯಕ ವೀರಪ್ಪಗೌಡ ಇವರು ಪಕ್ಷ...
Read More

