



ಜನತಾ ಪಾರ್ಟಿ ಮಂಜನಾಡಿ ಮಹಾಶಕ್ತಿ ಕೇಂದ್ರ
ಮಂಜನಾಡಿ ಮಹಾಶಕ್ತಿ ಕೇಂದ್ರದ ಅಟಲ್ ಸದಸ್ಯತ್ವ ಅಭಿಯಾನ ಪರ್ವ -2024
ಕಾರ್ಯಾಗಾರ 3-8-2024 ಸಂಜೆ 6.30ಕ್ಕೆ ತಲಪಾಡಿ ದೇವಿನಗರ ಸುಮುಖ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಮಂಜನಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಜೇಶ್ ಗುಡ್ಡೆ ಮನೆ ಅಧ್ಯಕ್ಷತೆ ವಹಿಸಿದ್ದರು, ಸದಸ್ಯತ್ವ ಅಭಿಯಾನದ ಜಿಲ್ಲಾ ಪ್ರಭಾರಿಗಳಾದ ರಾಮ್ ದಾಸ್ ಬಂಟ್ವಾಳ್ ಮಾಹಿತಿ ನೀಡಿದರು, ರಾಜ್ಯ ಸಹಕಾರಿ ಪ್ರಕೋಷ್ಟದ ಸದಸ್ಯರಾದ ಸುರೇಶ್ ಆಳ್ವ, ಸದಸ್ಯತ್ವ ಅಭಿಯಾನದ ಮಂಡಲದ ಪ್ರಭಾರಿಯಾದ ನವೀನ್ ಪಾದಲ್ಪಾಡಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮೋಹನ್ ದಾಸ್ ಶೆಟ್ಟಿ ನೆತ್ತಿಲ ಬಾಳಿಕೆ,ಮಂಡಲದ ಕಾರ್ಯದರ್ಶಿಗಳಾದ ರಮೇಶ್ ಬೆದ್ರೋಳಿಕೆ, ಮಂಡಲದ ಕಾರ್ಯದರ್ಶಿ ಸುಮನ ಹರೀಶ್, ಎಸ್.ಸಿ ಮೋರ್ಚಾದ ಅಧ್ಯಕ್ಷರಾದ ವರುಣ್ ರಾಜ್ ತಲಪಾಡಿ, ಅಲ್ಪಸಂಖ್ಯಾತ ಮೋರ್ಚಾದ ನಾಯಕ ಸಿದ್ದಿಕ್ ತಲಪಾಡಿ,ಮಂಜನಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಭಂಡಾರಿ, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು


