July 15, 2024

ಕುಡ್ಲ ಬ್ರೇಕಿಂಗ್ ನ್ಯೂಸ್ -0 Minutes

ವೃದ್ದೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಲು ಯತ್ನ – ಕಳ್ಳರಿಬ್ಬರು ಪೊಲೀಸರ ವಶಕ್ಕೆ

ಪುತ್ತೂರು ವೃದ್ದೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಲು ಯತ್ನ ಕಳ್ಳರಿಬ್ಬರು ಪೊಲೀಸರ ವಶಕ್ಕೆ ಅಂಗಡಿಯಲ್ಲಿದ್ದ ಒಂಟಿ ವೃದ್ಧ ಮಹಿಳೆಯ ಕುತ್ತಿಗೆಯಲ್ಲಿದ ಸರವನ್ನು ಎಗರಿಸಲು ಯತ್ನ ಯುವಕರಿಬ್ಬರನ್ನು ಹಿಡಿದ ಮಹಿಳೆ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಅಡ್ಡಹೊಳೆ ಎಂಬಲ್ಲಿ ಘಟನೆ ಅಡ್ಡಹೊಳೆಯಲ್ಲಿ ಡ್ರೈಫ್ರೂಟ್ಸ್ ಸೇರಿದಂತೆ ಇತರ ವಸ್ತುಗಳನ್ನು...
Read More
ಕುಡ್ಲ ಬ್ರೇಕಿಂಗ್ ನ್ಯೂಸ್ -1 Minute

ತಲೆಮರೆಸಿಕೊಂಡಿರುವ ಆಪತ್ಬಾಂಧವ ಆಸಿಫ್‌ ಫೇಸ್ಬುಕ್‌ನಲ್ಲಿ ಆ್ಯಕ್ಟಿವ್?;‌ ಪಡುಬಿದ್ರಿ ಪೊಲೀಸರಿಗೆ ಚಳ್ಳೆಹಣ್ಣು!?

ತಲೆಮರೆಸಿಕೊಂಡಿರುವ ಆಪತ್ಬಾಂಧವ ಆಸಿಫ್‌ ಫೇಸ್ಬುಕ್‌ನಲ್ಲಿ ಆ್ಯಕ್ಟಿವ್?;‌ ಪಡುಬಿದ್ರಿ ಪೊಲೀಸರಿಗೆ ಚಳ್ಳೆಹಣ್ಣು!? ಉಡುಪಿ: ಪತ್ನಿ ಹಾಗೂ ಮಗಳ ಮೇಲೆ ಹಲ್ಲೆ ಮತ್ತು ವೀಡಿಯೋ ವೈರಲ್‌ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಅಪತ್ಬಾಂಧವ ಆಸಿಫ್‌ ಫೇಸ್ಬುಕ್‌ನಲ್ಲಿ ಆ್ಯಕ್ಟಿವ್‌ ಇರುವುದು ಗೊತ್ತಾಗಿದೆ. ʼದಿ ನ್ಯೂಸ್‌ ಅವರ್‌ʼ ಆಪತ್ಬಾಂಧವ ಆಸಿಫ್‌ ಹೆಸರಿನಲ್ಲಿರುವ ಖಾತೆ ಆಕ್ಟಿವ್‌...
Read More