
ಸಾಮಾಜಿಕ ಹೋರಾಟಗಾರ, R.T.I.ಕಾರ್ಯಕರ್ತ, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಮುಖಂಡ ವಾಮದಪದವು ಪದ್ಮನಾಭ ಸಮಂತ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಬಂಟ್ವಾಳ ಶಾಸಕರ 5ವರ್ಷಗಳ ಅವಧಿಯಲ್ಲಿ ನಡೆದ ಅಕ್ರಮ-ಸಕ್ರಮಗಳಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ದಾಖಲಿಸಿ ಭೂ ಮಾಫಿಯಾದ ನಿದ್ದೆಗೆಡಿಸಿದ್ದ ಸಮಂತ್
ಬಿಜೆಪಿಯ ಕೆಲವೊಂದು ವ್ಯಕ್ತಿಗಳಿಗೆ, ಭ್ರಷ್ಟ ಅಧಿಕಾರಿಗಳ ಪಾಲಿಗೆ ಸಿಂಹಸ್ವಪ್ನನಾಗಿದ್ದ ಪದ್ಮನಾಭ ಸಮಂತ್ ಅನುಮಾನಾಸ್ಪದ ಸಾವು.!
ರಾಜಕೀಯ ಭ್ರಷ್ಟರಿಗೆ, ಲಂಚಬಾಕ- ಅಡ್ಜೆಸ್ಟ್ ಮೆಂಟ್ ಅಧಿಕಾರಿಗಳಿಗೆ ಕಂಠಕನಾಗಿದ್ದ ಪದ್ಮನಾಭ ಸಮಂತ್ ಆತ್ಮಹತ್ಯೆಯೋ.? ವ್ಯವಸ್ಥಿತ ಕೊಲೆಯೋ.? ಸಮಗ್ರ ತನಿಖೆಗೆ ಜನರ ಒತ್ತಾಯ


