ರಾಜೇಶ್ ಶೆಟ್ಟಿ, ಶೆಟ್ಟಿ ಪಾಲು ಗುತ್ತು ಇವರ ಉತ್ತರ ಕ್ರಿಯೆಯು ದಿನಾಂಕ 29.03.2024ನೇ ಶುಕ್ರವಾರದಂದು ಮಧ್ಯಾಹ್ನ ಗಂಟೆ 12:30ಕ್ಕೆ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಕೊಲ್ಯ ಇಲ್ಲಿ ಜರುಗಿತು.

ತಲಪಾಡಿಯ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಸಕ್ರಿಯ ಸದಸ್ಯ ರಾಗಿದ್ದ ರಾಜೇಶ್ ಶೆಟ್ಟಿ, ಶೆಟ್ಟಿ ಪಾಲು ಗುತ್ತು ಇವರು ದಿನಾಂಕ 19.03.2024ನೇ ಮಂಗಳವಾರ ದೈವಾಧೀನರಾಗಿದ್ದು ಇವರ ಉತ್ತರ ಕ್ರಿಯೆಯು ದಿನಾಂಕ 29.03.2024ನೇ ಶುಕ್ರವಾರದಂದು ಮಧ್ಯಾಹ್ನ ಗಂಟೆ 12:30ಕ್ಕೆ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಕೊಲ್ಯ ಇಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರಲಾಯಿತು. ಉತ್ತರ ಕ್ರಿಯೆಯಲ್ಲಿ ಸಹೋದರ, ಪತ್ನಿ ಮಕ್ಕಳು ಬಂದು ಮಿತ್ರರು ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.

News Editor

Learn More →

Leave a Reply

Your email address will not be published. Required fields are marked *