ಶುಕ್ರವಾರ ಮಂಗಳೂರಿನ ಎರಡು ಬೃಹತ್ ಯೋಜನೆಗಳಿಗೆ ಗಡ್ಕರಿಯಿಂದ ಶಂಕುಸ್ಥಾಪನೆ:ಸಂಸದ ಕಟೀಲಿಗೆ ಆನೆಬಲ

ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ -ಧರ್ಮಸ್ಥಳ ಪೆರಿಯ ಶಾಂತಿಯ ರಾಷ್ಟ್ರೀಯ ಹೆದ್ದಾರಿ 73ರ 28 ಕಿಲೋಮೀಟರ್ ರಸ್ತೆಗೆ 614 ಕೋಟಿ ರೂಪಾಯಿ ಹಾಗೂ ಚಾರ್ಮಾಡಿ ಘಾಟಿಯ 11 ಕಿಲೋಮೀಟರ್ ರಸ್ತೆಯ 344 ಕೋಟಿ ರೂಪಾಯಿ ವೆಚ್ಚದಲ್ಲಿ ದ್ವಿಪಥಗೊಳಿಸಲು ಇತ್ತೀಚಿಗೆ ಅನುದಾನ ಬಿಡುಗಡೆಗೊಂಡಿದ್ದು ಇದರ ಶಿಲಾನ್ಯಾಸ ಕಾರ್ಯಕ್ರಮ ನಾಳೆ ನಡೆಯಲಿದೆ.
ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಶಿವಮೊಗ್ಗಕ್ಕೆ ಆಗಮಿಸಲಿರುವ ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರು ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಬೃಹತ್ ಯೋಜನೆಗೆ ಅಡಿಗಲ್ಲು ಹಾಕಲಿದ್ದಾರೆ.
ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ರವರ ಮನವಿಯ ಮೇರೆಗೆ ಈ ಎರಡು ರಸ್ತೆಗಳಿಗೆ ಅನುದಾನ ದೊರೆತಿದ್ದು ಶೀಘ್ರವಾಗಿ ಶಿಲನ್ಯಾಸ ದೊರೆಯುವಂತಾಗಿದ್ದು ಚುನಾವಣಾ ಸಂದರ್ಭದಲ್ಲಿ ಚುನಾವಣಾ ಸಂದರ್ಭದಲ್ಲಿ ಇದು ಅತ್ಯಂತ ಮಹತ್ವದ್ದಾಗಿದೆ.

News Editor

Learn More →

Leave a Reply

Your email address will not be published. Required fields are marked *