
ಎಚ್ ಪಿ ಪೆಟ್ರೋಲ್ ಬಂಕ್ ನ ಉದ್ಘಾಟನೆಯು ಮಂಗಳೂರಿನ ತಲಪಾಡಿಯಲ್ಲಿ ಡಿಸೆಂಬರ್ 27ರಂದು ಶುಭ ಆರಂಭಗೊಳ್ಳಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ವಿಧಾನಸಭಾ ಸದಸ್ಯರಾದ ಎನ್ ಎ ಹ್ಯಾರಿಸ್ ಹಾಗೂ ಕರ್ನಾಟಕ ವಿಧಾನಸಭಾ ಸ್ಪೀಕರ್ ಆದ ಯುಟಿ ಖಾದರ್ ಅವರು ನೆರವೇರಿಸಲಿದ್ದಾರೆ. ಕನಚೂರು ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್ ನ ಚೇರ್ಮನ್ ಡಾಕ್ಟರ್ ಯು ಕೆ ಮೋನು ಹಾಗೂ ಹೆಚ್ ಪಿ ಸಿ ಎಲ್ ರಿಟೇಲ್ ಜನರಲ್ ಆಫೀಸರ್ ನವೀನ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


